ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚೆಂಡಿನಿಂದ ಜೇನುಗಳ ಶಾಂತಿ ಭಂಗ; ನೊಣಗಳ ದಾಳಿಗೆ ಮೈದಾನ ಖಾಲಿ ಮಾಡಿದ ಆಟಗಾರರು

ಕ್ರಿಕೆಟ್‌ ಆಡುವಾಗ ಚೆಂಡು ಜೇನಿನಗೂಡಿಗೆ ಬಡಿದು ಅವುಗಳು ಆಟಗಾರರ ಮೇಲೆ ದಾಳಿ ಮಾಡಿದ ಘಟನೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟಗಾರರೆಲ್ಲ ದಿಕ್ಕಾಪಾಲಾಗಿ ಪಲಾಯನ ಮಾಡಿದ್ದಾರೆ.
07:53 PM Feb 05, 2024 IST | Maithri S

ಉಳ್ಳಾಲು: ಕ್ರಿಕೆಟ್‌ ಆಡುವಾಗ ಚೆಂಡು ಜೇನಿನಗೂಡಿಗೆ ಬಡಿದು ಅವುಗಳು ಆಟಗಾರರ ಮೇಲೆ ದಾಳಿ ಮಾಡಿದ ಘಟನೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟಗಾರರೆಲ್ಲ ದಿಕ್ಕಾಪಾಲಾಗಿ ಪಲಾಯನ ಮಾಡಿದ್ದಾರೆ.

Advertisement

ಒಂಭತ್ತುಕೆರೆಯ ಅನಿಲ ಕಂಪೌಂಡ್‌ ಮೈದಾನದಲ್ಲಿ ಭಾನುವಾರ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ಮಡೆಯುತ್ತಿತ್ತು. ಈ ವೇಳೆ ಎಸ್.ಆರ್.ಜಿ.ಟಿ ತಂಡದ ಮಹೇಶ್‌ ಹೊಡೆದ ಚೆಂಡು ತೆಂಗಿನ ಮರದತ್ತ ಚಿಮ್ಮಿ, ಅದರಲ್ಲಿದ್ದ ಜೇನುಗೂಡಿಗೆ ಬಡಿದಿದೆ. ಪರಿಣಾಮವಾಗಿ ನೊಣಗಳು ಆಟಗಾರರನ್ನು ಮುತ್ತಿದ್ದು, ಟೂರ್ನಿಯನ್ನು ರದ್ದುಗೊಳಿಸಿದ ಅವರು ಮೈದಾನ ಖಾಲಿ ಮಾಡಿದ್ದಾರೆ.

Advertisement
Advertisement
Tags :
cricketLatestNewsNewsKannadaULLALAಕರ್ನಾಟಕ
Advertisement
Next Article