ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿತ್ತಸಚಿವೆ ರಾಜಿನಾಮೆ ಕೊಡದಿದ್ರೆ ಅಷ್ಟೆ: ರಿಸರ್ವ್ ಬ್ಯಾಂಕ್‌ ಗೆ ಬಾಂಬ್‌ ಬೆದರಿಕೆ

ರಿಸರ್ವ್‌ ಬ್ಯಾಂಕನ್ನೇ ಬ್ಲಾಷ್ಟ್‌ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಮುಂಬಯಿ ನಗರದ 11 ಜಾಗಗಳಲ್ಲಿ ಬಾಂಬ್‌ ಇಟ್ಟಿರೋದಾಗಿ ಬೆದರಿಗೆ ಮೇಲ್‌ ಕಳುಹಿಸಲಾಗಿದ್ದು, ಎಲ್ಲಡೆ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.
10:39 AM Dec 27, 2023 IST | Ashitha S

ಮುಂಬೈ:  ರಿಸರ್ವ್‌ ಬ್ಯಾಂಕನ್ನೇ ಬ್ಲಾಷ್ಟ್‌ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಮುಂಬಯಿ ನಗರದ 11 ಜಾಗಗಳಲ್ಲಿ ಬಾಂಬ್‌ ಇಟ್ಟಿರೋದಾಗಿ ಬೆದರಿಗೆ ಮೇಲ್‌ ಕಳುಹಿಸಲಾಗಿದ್ದು, ಎಲ್ಲಡೆ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಮಂಗಳವಾರ ರಾತ್ರಿ (ಡಿ.26) ರಾತ್ರಿ 7ಗಂಟೆ ಸುಮಾರಿಗೆ ಬೆದರಿಕೆ ಮೇಲ್‌ ಕಳೂಹಿಸಲಾಗಿದ್ದು, ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಆರ್‌ಬಿಐ ಗವರ್ನರ್‌ ಶಕ್ತಿಕಾಂತದಾಸ್‌ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಆರ್‌ಬಿಐಗೆ ಬೆದರಿಕೆ ಮೇಲ್‌ನಲ್ಲಿ ಸಂದೇಶ ಬರೆಯಲಾಗಿದೆ.

ಆರ್‌ಬಿಐ ಕಚೇರಿ, ಮುಂಬಯಿ ನಗರದ ಇತರೆ 11 ಸ್ಥಳಗಳಲ್ಲಿರುವ ಐಸಿಐಸಿಐ ಬ್ಯಾಂಕ್‌, ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಬಾಂಬ್‌ ಇಟ್ಟಿರೋದಾಗಿ ಬೆದರಿಕೆ ಮೇಲ್‌ ಕಳಿಹಿಸಲಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಮುಂಬೈ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳ ಸ್ಥಳ ಪರಿಶೀಲನೆ ನಡೆದಿ ಕೇಸ್‌ ದಾಖಲಿಸಿದ್ದಾರೆ.

Advertisement

ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಇದೊಂದು ಹುಸಿ ಬೆದರಿಗೆ ಮೇಲ್‌ ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Tags :
GOVERNMENTindiaLatestNewsNewsKannadaಕೇಂದ್ರ ವಿತ್ತ ಸಚಿವೆನವದೆಹಲಿನಿರ್ಮಾಲ ಸೀತಾರಾಮಪ್ರಧಾನಿ ನರೇಂದ್ರ ಮೋದಿಬಾಂಬ್ ಬೆದರಿಕೆರಿಸರ್ವ್ ಬ್ಯಾಂಕ್ಶಕ್ತಿಕಾಂತದಾಸ್‌
Advertisement
Next Article