ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

’ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ: ಹೀಗಂದಿದ್ಯಾಕೆ ದರ್ಶನ್​ ?

ನಟ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ 25’ ಅನ್ನೋ ಅದ್ದೂರಿ ಕಾರ್ಯಕ್ರಮ ಮಾಡಲಾಯ್ತು.
06:28 PM Feb 18, 2024 IST | Ashitha S

ಬೆಂಗಳೂರು: ನಟ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ 25’ ಅನ್ನೋ ಅದ್ದೂರಿ ಕಾರ್ಯಕ್ರಮ ಮಾಡಲಾಯ್ತು.

Advertisement

ಇನ್ನು, ಕಾರ್ಯಕ್ರಮದಲ್ಲಿ ಮಾತಾಡಿದ ನಟ ದರ್ಶನ್​​, ನನ್ನ ಜೀವನ ನನ್ನ ಸೆಲೆಬ್ರಿಟಿಗಳಿಗೆ ಮಾತ್ರ. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ, ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್​ ಎಂದರು.

ನಾನು ಇವತ್ತಿಗೂ ಹೇಳ್ತಾ ಇದೀನಿ, ಎಲ್ಲಾ ಬದಿಗಿಡ್ತೀನಿ. ನನಗೆ ನನ್ನ ಅಭಿಮಾನಿಗಳು ಮುಖ್ಯ, ಕೆಲಸ ಮುಖ್ಯ, ಇನ್ಯಾರೇ ಆಗಲೀ ಏನೇ ಆಗಲೀ ಏಯ್​ ಥೂ. ಏಯ್​ ಥೂ ಅನ್ನೋ ಪದ ನನಗೆ ತುಂಬಾ ಇಷ್ಟ. ಕಾರಣ ನನಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವಷ್ಟು ಟೈಮ್​ ಇಲ್ಲ. ನನಗೆ ಆ ಪುರುಸೊತ್ತು ಇಲ್ಲ. ಏಕೆಂದರೆ, ನಾನು ಬೆಳಗ್ಗೆ ಎದ್ದ ತಕ್ಷಣ ನನ್ನ ಕೆಲಸ ಏನು, ಮುಂದೇನು ಮಾಡಬೇಕು ಅಂತಷ್ಟೇ ಕನಸು ಕಾಣೋದು. ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ಏಯ್​ ಹೋಗ್ರೇ ನಿಮ್ಮ ಅಜ್ಜಿನೇ ಬಡಿಯಾ. ನಿಮ್ಮಗಳ ಬಗ್ಗೆ ತಲೆ ಕೆಡಿಸ್ಕೊಂಡು ನಾನ್ಯಾಕೇ ಟೈಮ್​ ವೇಸ್ಟ್​ ಮಾಡಲಿ ಎಂದು ಖಡಕ್​ ಆಗಿ ಹೇಳಿದ್ದಾರೆ.

Advertisement

 

Advertisement
Tags :
indiaKARNATAKALatestNewsNewsKannadaSANDALWOODದರ್ಶನ್ಬೆಂಗಳೂರು
Advertisement
Next Article