For the best experience, open
https://m.newskannada.com
on your mobile browser.
Advertisement

ಮೂರ್ನಾಲ್ಕು ದಶಕಗಳಿಂದ ಇಂತಹ ಬರ ಕಂಡಿಲ್ಲ: ಡಿಕೆಶಿ

ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ರಾಜ್ಯದಲ್ಲಿ ಇಂತಹ ಬರ ಪರಿಸ್ಥಿತಿಯನ್ನು ಮೂರು-ನಾಲ್ಕು ದಶಕಗಳಿಂದ ನೋಡಿರಲಿಲ್ಲ ಎಂದಿದ್ದಾರೆ.
07:23 PM Mar 11, 2024 IST | Maithri S
ಮೂರ್ನಾಲ್ಕು ದಶಕಗಳಿಂದ ಇಂತಹ ಬರ ಕಂಡಿಲ್ಲ  ಡಿಕೆಶಿ

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ರಾಜ್ಯದಲ್ಲಿ ಇಂತಹ ಬರ ಪರಿಸ್ಥಿತಿಯನ್ನು ಮೂರು-ನಾಲ್ಕು ದಶಕಗಳಿಂದ ನೋಡಿರಲಿಲ್ಲ ಎಂದಿದ್ದಾರೆ.

Advertisement

ಬೆಂಗಳೂರು ಅಭಿವೃದ್ಧಿ ಉಸ್ತುವಾರಿಯೂ ಆಗಿರುವ ಅವರು, ಬೆಂಗಳೂರಿನಲ್ಲಿರುವ ೧೩,೯೦೦ ಕೊಳವೇಬಾವಿಗಳ ಪೈಕಿ ೬,೯೦೦ ಕೊಳವೇಬಾವಿಗಳು ಬತ್ತಿಹೋಗಿವೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ ಹಾಗು BBMP ಮತ್ತು BWSSB ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ೨೪೦ ತಾಲೂಕುಗಳಲ್ಲಿ ೨೨೩ರನ್ನು ಬರಪೀಡಿತ ಪ್ರದೇಶಗಳೇಂದು ಘೋಷಿಸಲಾಗಿದ್ದು, ಅವುಗಳಲ್ಲಿ ೧೯೬ ತಾಲೂಕುಗಳಲ್ಲಿ ಇದರ ತೀವ್ರತೆ ಹೆಚ್ಚಿರಲಿದೆ ಎನ್ನಲಾಗಿದೆ.

Advertisement

Advertisement
Tags :
Advertisement