For the best experience, open
https://m.newskannada.com
on your mobile browser.
Advertisement

15 ಮಂದಿ ಇದ್ದ ದೋಣಿ ಮುಳಗಡೆ: 10 ಕಾರ್ಮಿಕರು ಸಾವು

ದಿನಗೂಲಿ ನೌಕರರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ ಸುಮಾರು 10 ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈಜಿಪ್ಟ್​ ರಾಜಧಾನಿಯ ನೈಲ್​​ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
10:04 AM Feb 27, 2024 IST | Ashitha S
15 ಮಂದಿ ಇದ್ದ ದೋಣಿ ಮುಳಗಡೆ  10 ಕಾರ್ಮಿಕರು ಸಾವು

ಈಜಿಪ್ಟ್: ದಿನಗೂಲಿ ನೌಕರರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ ಸುಮಾರು 10 ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈಜಿಪ್ಟ್​ ರಾಜಧಾನಿಯ ನೈಲ್​​ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisement

ಅಲ್ಲಿನ ಗಿಜಾದ ಮೊನ್ಶಾತ್​ ಎಲ್​-ಕನಾಟರ್​ ಪಟ್ಟಣದಲ್ಲಿ ದೋಣಿ ಮಗುಚಿದೆ. ದೋಣಿಯಲ್ಲಿ ಸುಮಾರು 15 ಮಂದಿ ದಿನಗೂಲಿ ನೌಕರರಿದ್ದರು. ಅವರನ್ನು ಸ್ಥಳೀಯ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತೆರಳುತ್ತಿದ್ದರು. ಈ ವೇಳೆ ದೋಣಿ ದುರಂತ ಸಂಭವಿಸಿದೆ. ರಕ್ಷಣಾ ಪಡೆಗಳು ಮೃತದೇಹವನ್ನು ನೀರಿನಿಂದ ಹೊರತೆಗೆದಿವೆ.

ಈಜಿಪ್ಟ್​ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಪ್ರತಿ ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ಮೃತರ ಮನೆಯವರಿಗೆ 5 ಲಕ್ಷದ 35 ಸಾವಿರದಷ್ಟು ಪರಿಹಾರ ನೀಡಿದೆ. ಇನ್ನು ಬದುಳಿದವರಿಗಾಗಿ 50 ಸಾವಿರದಷ್ಟು ಪರಿಹಾರ ನೀಡಿದೆ.

Advertisement

Advertisement
Tags :
Advertisement