ಸಿಎಎ ಅಧಿಸೂಚನೆ ಹಿನ್ನೆಲೆ: ವಿಜಯ್ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ
ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಪೌರತ್ವ ತಿದ್ದು ಪಡಿ ಕಾಯ್ದೆ ಜಾರಿ ಕುರಿತು ಈಗಾಗಲೇ ಹೆಚ್ಚಿನ ಚರ್ಚೆ ನೆಡೆದಿದ್ದು ಇನ್ನು ಚರ್ಚೆಗಳು ಮುಂದುವರೆದಿದೆ. ಈ ನಡುವೆ ಸಿಎಎ ಜಾರಿ ಕುರಿತು ನಟ ವಿಜಯ್ ವಿರೋಧ ವ್ಯಕ್ತ ಪಡಿಸಿದ್ದು ಜಾರಿ ಗೊಳಿಸದಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
05:45 PM Mar 13, 2024 IST | Nisarga K
ನವದೆಹಲಿ: ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಪೌರತ್ವ ತಿದ್ದು ಪಡಿ ಕಾಯ್ದೆ ಜಾರಿ ಕುರಿತು ಈಗಾಗಲೇ ಹೆಚ್ಚಿನ ಚರ್ಚೆ ನೆಡೆದಿದ್ದು ಇನ್ನು ಚರ್ಚೆಗಳು ಮುಂದುವರೆದಿದೆ.
Advertisement
ಈ ನಡುವೆ ಸಿಎಎ ಜಾರಿ ಕುರಿತು ನಟ ವಿಜಯ್ ವಿರೋಧ ವ್ಯಕ್ತ ಪಡಿಸಿದ್ದು ಜಾರಿ ಗೊಳಿಸದಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ನಮ್ಮ ರಾಜ್ಯಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಸ್ವೀಕಾರ್ಹವಲ್ಲ ದಯವಿಟ್ಟು ಇದನ್ನು ಜಾರಿಗೊಳಿಸಬಾರು ಎಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದರು.
ಆದರೆ ವಿಜಯ್ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಗೇಟು ಕೊಟ್ಟಿದ್ದಾರೆ ʻಸಿಎಎʼ ಎನು ಎಂಬುದನ್ನು ಮೊದಲು ತಿಳಿದುಕೊಳ್ಳಿ ನಂತರ ಮಾತಾಡಿ ಎಂದು ಸಾಮಾಜಿಕ ಜಾಲತಾಣ ದಲ್ಲಿ ಹೇಳಿಕೊಂಡಿದ್ದಾರೆ.
Advertisement
Advertisement