ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆ ರಾಮನಿಗೆ ತಿರುಪತಿ ತಿಮ್ಮಪ್ಪನಿಂದ ಲಡ್ಡು: TTD

ಜ.೨೨ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದ ಲಾಡುಗಳನ್ನು ಪೂರೈಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಶುಕ್ರವಾರ ತಿಳಿಸಿದೆ.
07:47 PM Jan 05, 2024 IST | Maithri S

ತಿರುಪತಿ: ಜ.೨೨ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದ ಲಾಡುಗಳನ್ನು ಪೂರೈಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಶುಕ್ರವಾರ ತಿಳಿಸಿದೆ.

Advertisement

ವಿತರಿಸಲಾಗುವ ಪ್ರತಿ ಲಾಡು ೨೫ ಗ್ರಾಂನಷ್ಟಿರುತ್ತದೆ ಎಂದು ತಿಳಿದುಬಂದಿದೆ. ಒಟ್ಟು ೧ ಲಕ್ಷ ಲಾಡುಗಳನ್ನು ಕಳುಹಿಸಿಕೊಡಲಾಗುವುದು ಎಂದು TTD ಮಾಹಿತಿ ನೀಡಿದೆ.

ಅಂದಹಾಗೆ ತಿರುಪತಿಯಲ್ಲಿ ಪ್ರಸಾದವಾಗಿ ಕೊಡಲಾಗುವ ಲಡ್ಡುವಿಗೆ ವಿಶೇಷ ಮಹತ್ವವಿದ್ದು, ಅದು ತಿರುಪತಿ ಲಾಡು ಎಂದೇ ಕರೆಯಲಾಗುತ್ತದೆ.

Advertisement

Advertisement
Tags :
AyodhyaindiaLatestNewsNewsKannadaTirupati
Advertisement
Next Article