ಮಗು ಜೀವ ಉಳಿಸಿದ ಪಿಎಸ್ಐ ಅಧಿಕಾರಿ: ಸಾರ್ವಜನಿಕರಿಂದ ಶ್ಲಾಘನೆ
ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಎಸ್ಐ ಸಮಯ ಪ್ರಜ್ಞೆಯಿಂದ ಕಾಪಡಿದ್ದಾರೆ. ಈ ಘಟನೆ ಬ್ಯಾಟರಾಯನಪುರ ನೆಡದಿದೆ.
10:39 PM Mar 06, 2024 IST
|
Nisarga K
ಬೆಂಗಳೂರು: ಸಂಪ್ ಒಳಗೆ ಬಿದ್ದಿದ್ದ ಎರಡುವರೆ ವರ್ಷದ ಮಗುವನ್ನು ಎಸ್ಐ ಸಮಯ ಪ್ರಜ್ಞೆಯಿಂದ ಕಾಪಡಿದ್ದಾರೆ. ಈ ಘಟನೆ ಬ್ಯಾಟರಾಯನಪುರ ನೆಡದಿದೆ.
Advertisement
ಬಿಇಎಲ್ನ ಬಳಿ 10 ಅಡಿ ಆಳದ ಸಂಪ್ಗೆ ಮಗು ಬಿದಿದ್ದೆ. ಸಹಾಯಕ್ಕಾಗಿ ಮಹಿಳೆಯರು ಕೂಗಿದ್ದಾರೆ. ಈ ವೇಳೆ ಕರ್ತವ್ಯಕ್ಕೆ ಠಾಣೆಗೆ ತೆರಳುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ರಕ್ಷಣೆ ಮಾಡಿದ್ದಾರೆ. ಪಿಎಸ್ಐ ನಾಗರಾಜ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಕೂಡಲೇ ಸಂಪ್ಗೆ ಇಳಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಪ್ರಾಣಾಪಾಯದಿಂದ ಮಗು ಪಾರಾಗಿದೆ.
Advertisement
Advertisement
Next Article