ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕಿಸ್ಥಾನದಲ್ಲಿ ಸಿಖ್‌ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ: ವಿಡಿಯೋ ವೈರಲ್‌

ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯಾನಕ ದೃಶ್ಯಗಳು ಒಂದಲ್ಲಾ ಎರಡಲ್ಲಾ ಇದೀಗ ಅಂತಹದ್ದೆ ಒಂದು ಭಯಾನಕ ದೃಶ್ಯವನ್ನು ಹರಿ ಬಿಡಲಾಗಿದ್ದು, ಹಿಂದೂಗಳು ಮತ್ತು ಸಿಖ್ಖರು ಆಚರಿಸುವ ಹಬ್ಬವಾದ ವೈಶಾಖಿ ವಾರದಲ್ಲಿ ಅಲ್ಪಸಂಖ್ಯಾತ ಸಿಖ್ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ಕಟ್ಟಿಹಾಕಿ ಮತ್ತು ಕೋಲುಗಳಿಂದ ತೀವ್ರಗಾಮಿ ಬಹುಸಂಖ್ಯಾತರು ಅಂದರೆ ಪಾಕಿಸ್ತಾನಿಯರು ಥಳಿಸಿದ್ದಾರೆ.
10:23 PM Apr 14, 2024 IST | Nisarga K
ಪಾಕಿಸ್ಥಾನದಲ್ಲಿ ಸಿಖ್‌ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ: ವಿಡಿಯೋ ವೈರಲ್‌

ಪಾಕಿಸ್ತಾನ:  ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯಾನಕ ದೃಶ್ಯಗಳು ಒಂದಲ್ಲಾ ಎರಡಲ್ಲಾ ಇದೀಗ ಅಂತಹದ್ದೆ ಒಂದು ಭಯಾನಕ ದೃಶ್ಯವನ್ನು ಹರಿ ಬಿಡಲಾಗಿದ್ದು, ಹಿಂದೂಗಳು ಮತ್ತು ಸಿಖ್ಖರು ಆಚರಿಸುವ ಹಬ್ಬವಾದ ವೈಶಾಖಿ ವಾರದಲ್ಲಿ ಅಲ್ಪಸಂಖ್ಯಾತ ಸಿಖ್ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ, ಕಟ್ಟಿಹಾಕಿ ಮತ್ತು ಕೋಲುಗಳಿಂದ ತೀವ್ರಗಾಮಿ ಬಹುಸಂಖ್ಯಾತರು ಅಂದರೆ ಪಾಕಿಸ್ತಾನಿಯರು ಥಳಿಸಿದ್ದಾರೆ.

Advertisement

ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದೂ ಜನಗಳು ಹೊಸ ವರ್ಷದ ಹಬ್ಬವಾಗಿ ಆಚರಿಸುವ ವೈಶಾಖ ಹಬ್ಬದಂದು ಪಾಕಿಸ್ಥಾನಿ ತೀವ್ರಗಾಮಿ ವ್ಯಕ್ತಿಗಳು ಕರುಣೆ ಇಲ್ಲದಂತೆ ಹೀನಾಯವಾಗಿ ಬೆತ್ತಲೆ ಮಾಡಿ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ.

ಈ ದೃಶ್ಯವನ್ನು ಕಂಡು ಪಾಕಿಸ್ಥಾನದಲ್ಲಿ ನಡೆದಿರುವ ಈ ಘಟನೆ ನಿಜವಾಗಲೂ ಬೇಸರ ತಂದಿದೆ. ಹಬ್ಬದ ದಿನವೇ ಸಿಖ್‌ನ ವ್ಯಕ್ತಿ ಥಳಿತಕ್ಕೆ ಒಳಗಾಗಿದ್ದಾನೆ.ಇಂತಹ ಹಿಂಸೆ ನೀಡುವುದು ತರವಲ್ಲ. ನಾವು ಈ ರೀತಿಯ ದೌರ್ಜನ್ಯವನ್ನು ತಡೆಯಬೇಕು ಮತ್ತು ಆತ ಯಾರು,ಯಾವ ಜಾತಿ ಎನ್ನದೆ ಎಲ್ಲರಿಗೂ ಬೆಂಬಲ ನೀಡಬೇಕು ಎಂದಿದ್ದಾರೆ.

Advertisement

ಇನ್ನೊಬ್ಬರು, ಕಾಂಗ್ರೆಸ್‌ ಮತ್ತು ಎನ್‌ಡಿಎ, ಸಿಸಿಎ ಯನ್ನು ವಿರುದ್ದ ವಾಗ್ದಾಳಿ ನಡೆಸಿದ್ದಾರೆ ಆದರೆ ನಾವು ಮುಸ್ಲಿಮೇತರ ಸಮುದಾಯಗಳನ್ನು ನಮ್ಮ ದೇಶದಲ್ಲಿ ಸ್ವಾಗತಿಸಿ ಅವರಿಗೆ ಪೌರತ್ವ ನೀಡಬೇಕು ಎಂದಿದ್ದಾರೆ.

Advertisement
Tags :
attackedCELEBRATIONcrimefestivalLatestNewsMannakedNewsKarnatakaPAKISTHANsikhsstripped
Advertisement
Next Article