For the best experience, open
https://m.newskannada.com
on your mobile browser.
Advertisement

ಆರ್ಭಟಿಸಿ ಬಂದ ಮಳೆಗೆ ಸಿಡಿಲು ಬಡಿದು ಆರು ಮಂದಿ ಬಲಿ

ನೆನ್ನ ದೇಶದ ಹಲವೆಡೆ ಧಾರಕಾರ ವಾಗಿ ಮಳೆ ಸುರಿದಿದೆ. ಬಹಳ ದಿನಗಳ ನಂತರ ವರುಣ ಭೂಮಿಗೆ ತಂಪೆರದಿದ್ದಾನೆ. ಆದರೆ ಬಂಗಾಳದಲ್ಲಿ ನಿನ್ನೆ ಗುಡುಗು-ಸಿಡಿಲಿಗೆ ಆರು ಜನರು ಸಾವನ್ನಪ್ಪಿದ್ದಾರೆ
08:25 AM May 07, 2024 IST | Nisarga K
ಆರ್ಭಟಿಸಿ ಬಂದ ಮಳೆಗೆ ಸಿಡಿಲು ಬಡಿದು ಆರು ಮಂದಿ  ಬಲಿ
ಆರ್ಭಟಿಸಿ ಬಂದ ಮಳೆಗೆ ಸಿಡಿಲು ಬಡಿದು ಆರು ಮಂದಿ ಬಲಿ

ಕೋಲ್ಕತ್ತಾ: ನೆನ್ನ ದೇಶದ ಹಲವೆಡೆ ಧಾರಕಾರ ವಾಗಿ ಮಳೆ ಸುರಿದಿದೆ. ಬಹಳ ದಿನಗಳ ನಂತರ ವರುಣ ಭೂಮಿಗೆ ತಂಪೆರದಿದ್ದಾನೆ. ಆದರೆ ಬಂಗಾಳದಲ್ಲಿ ನಿನ್ನೆ ಗುಡುಗು-ಸಿಡಿಲಿಗೆ ಆರು ಜನರು ಸಾವನ್ನಪ್ಪಿದ್ದಾರೆ.

Advertisement

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ನಾಡಿಯಾ, ಪುರುಲಿಯಾ, ಪುರ್ಬಾ ಬರ್ಧಮಾನ್​ ಜಿಲ್ಲೆ ಸೇರಿದಂತೆ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಆರು ಜನರು ಗುಡುಗು ಸಿಡಿಲಿಗೆ ಸಾವನ್ನಪ್ಪಿದ್ದಾರೆ. ಮೃತರಾದವರಲ್ಲಿ ದಂಪತಿಗಳು ಸೇರಿದ್ದಾರೆ.

ಮಳೆ, ಗುಡುಗು-ಸಿಡಿಲಿನಿಂದಾಗಿ ಈಸ್ಟರ್ನ್​ ರೈಲ್ವೆಯ ಸೀಲ್ದಾಹ್​ನಲ್ಲಿ ರೈಲು ಸೇವೆಯಲ್ಲಿ ಕೊಂಚ ವ್ಯತ್ಯಯ ಕಂಡುಬಂತು. ರಾತ್ರಿ-8ರಿಂದ 9.15ರವರೆಗೆ ರೈಲು ಸಂಚಾರಕ್ಕೆ ಸಮಸ್ಯೆಯಾಯಿತು. ಹವಾಮಾನ ವೈಪರೀತ್ಯದಿಂದ ಕೋಲ್ಕತ್ತಾ ತೆರಳುವ ವಿಮಾನಗಳು ಕೂಡ ರದ್ದಾದವು.

Advertisement

Advertisement
Tags :
Advertisement