For the best experience, open
https://m.newskannada.com
on your mobile browser.
Advertisement

ರಾಮನ ಪ್ರಾಣಪ್ರತಿಷ್ಠೆಯ ದಿನವೇ ಸಂತಾನಭಾಗ್ಯಕ್ಕಾಗಿ ಬೇಡಿಕೆಯಿಟ್ಟ ಮಹಿಳೆ

ಜ.೨೨ರಂದು ನಡೆಯಲಿರುವ ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠಯ ದಿನದಂದೇ ತಾವು ಮಗುವಿಗೆ ಜನ್ಮ ನೀಡಬೇಕೆಂಬ ಬೇಡಿಕೆಯನ್ನು ಗರ್ಭಿಣಿಯೊಬ್ಬರು ವೈದ್ಯರ ಮುಂದಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
07:49 PM Jan 06, 2024 IST | Maithri S
ರಾಮನ ಪ್ರಾಣಪ್ರತಿಷ್ಠೆಯ ದಿನವೇ ಸಂತಾನಭಾಗ್ಯಕ್ಕಾಗಿ ಬೇಡಿಕೆಯಿಟ್ಟ ಮಹಿಳೆ

ಉತ್ತರಪ್ರದೇಶ: ಜ.೨೨ರಂದು ನಡೆಯಲಿರುವ ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠಯ ದಿನದಂದೇ ತಾವು ಮಗುವಿಗೆ ಜನ್ಮ ನೀಡಬೇಕೆಂಬ ಬೇಡಿಕೆಯನ್ನು ಗರ್ಭಿಣಿಯೊಬ್ಬರು ವೈದ್ಯರ ಮುಂದಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಈ ದಿನವನ್ನು ಶುಭವೆಂದು ಪರಿಗಣಿಸಲಾಗಿದ್ದು, ಇಂತಹ ಬೇಡಿಕೆಗಳು ದೇಶದ ಬೇರೆಬೇರೆ ಭಾಗಗಳಲ್ಲಿ ವರದಿಯಾಗುತ್ತಿವೆ.

ತಮ್ಮ ಹೆರಿಗೆ ದಿನವನ್ನು ಜ.೨೨ಕ್ಕೆ ಮುಂದೂಡುವಂತೆ ಅಥವ ಅದೇ ದಿನ ಮಾಡಿಸುವಂತೆ ವಿನಂತಿಸುತ್ತಿರುವ ಮಹಿಳೆಯರು, ಜನಿಸುವ ಕೂಸಿಗೆ ರಾಮನ ಹೆಸರಿಡುವ ಮಾತುಗಳೂ ಕೇಳಿಬರುತ್ತಿವೆ.

Advertisement

Advertisement
Tags :
Advertisement