ಪಣ ಸೋತ ಪತಿ; ಪತ್ನಿ ಆತ್ಮಹತ್ಯೆಗೆ ಶರಣು
ಪತಿಯ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಿನಿಂದ ಸಾಲ ಕೊಟ್ಟವರ ಕಾಟ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯರಾಜಧಾನಿಯಲ್ಲಿ ನಡೆದಿದೆ.
06:31 PM Mar 26, 2024 IST
|
Maithri S
Tags :
ಬೆಂಗಳೂರು: ಪತಿಯ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಿನಿಂದ ಸಾಲ ಕೊಟ್ಟವರ ಕಾಟ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯರಾಜಧಾನಿಯಲ್ಲಿ ನಡೆದಿದೆ.
Advertisement
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ದರ್ಶನ್ ಬಾಬು ೨೦೨೧ರಿಂದ IPL ಪಂದ್ಯಗಳ ಮೇಲೆ ಪಣ ಕಟ್ಟುವ ಅಭ್ಯಾಸ ಬೆಳೆಸಿಕೊಂಡಿದ್ದು, ಅದಕ್ಕಾಗಿ ಸಾಲ ಮಾಡುತ್ತಿದ್ದ. ಇದರಿಂದ ಬೇಸತ್ತ ಅವನ ಮಡದಿ ರಂಜಿತಾ (23) ಪ್ರಾಣ ತೆಗೆದುಕೊಂಡಿದ್ದಾರೆ.
ರಂಜಿತಾ ಮಾ.೧೮ರಂದು ಚಿತ್ರದುರ್ಗದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿಯಲ್ಲಿ ಪತ್ತೆಯಾಗಿದ್ದು, ದರ್ಶನ್ ಮೇಲೆ ಒಂದು ಕೋಟಿ ಸಾಲ ಇದೆ ಎಂದು ಕುಟುಂಬದವರು ಹೇಳಿದ್ದಾರೆ.
Advertisement
Advertisement
Advertisement
Next Article