ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯಕ್ಷಗಾನ ಸಂಘಟಕ ಪಿ.ವಿಜಯಾನಂದ ರಾವ್‌ ನಿಧನ

ಯಕ್ಷ ಸಂಘಟಕ ಹರಿಕೀರ್ತನೆಕಾರ ಪಿ.ವಿಜಯಾನಂದ ರಾವ್‌ (63) ಅವರು ಹೃದಯಾಘಾತದಿಂದ ನ.19ರಂದು ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಪತ್ನಿ, ಪುತ್ರನನ್ನು ಅಗಲಿದ್ದಾರೆ.
10:05 AM Nov 21, 2023 IST | Gayathri SG

ಸುರತ್ಕಲ್‌: ಯಕ್ಷ ಸಂಘಟಕ ಹರಿಕೀರ್ತನೆಕಾರ ಪಿ.ವಿಜಯಾನಂದ ರಾವ್‌ (63) ಅವರು ಹೃದಯಾಘಾತದಿಂದ ನ.19ರಂದು ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಪತ್ನಿ, ಪುತ್ರನನ್ನು ಅಗಲಿದ್ದಾರೆ.

Advertisement

ಶೇಣಿ ಗೋಪಾಲಕೃಷ್ಣ ಚಾರಿಟೆಬಲ್‌ ಟ್ರಸ್ಟ್‌ ಕಾರ್ಯದರ್ಶಿಯಾಗಿ ಪ್ರತಿವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಯಕ್ಷಗಾನ ತಾಳಮದ್ದಳೆಯಲ್ಲಿಯೂ ಆಸಕ್ತಿ ಹೊಂದಿದ್ದರು.

Advertisement
Advertisement
Tags :
LatestNewsNewsKannadaಸುರತ್ಕಲ್
Advertisement
Next Article