ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯುವತಿ ಮೇಲೆ ಕಿರುತೆರೆ ನಟಿ ಲಕ್ಷ್ಮೀಯಿಂದ ಹಲ್ಲೆ ಆರೋಪ !

ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ಆ್ಯಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಟಿ ಹಾಗೂ ಆತನ ಸಹಚರನಿಂದ ಹಲ್ಲೆ ನಡೆದಿದ್ದು, ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಕಳೆದ ಡಿಸೆಂಬರ್ 6ರಂದು ಈ ಘಟನೆ ಸಂಭವಿಸಿದೆ.
11:50 AM Mar 08, 2024 IST | Ashitha S

ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ಆ್ಯಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಟಿ ಹಾಗೂ ಆತನ ಸಹಚರನಿಂದ ಹಲ್ಲೆ ನಡೆದಿದ್ದು, ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ಕಳೆದ ಡಿಸೆಂಬರ್ 6ರಂದು ಈ ಘಟನೆ ಸಂಭವಿಸಿದೆ.

Advertisement

ಮಾಧುರಿ ಎಂಬ ಯುವತಿ ತನ್ನ ಸೋದರಿ ಐಶ್ವರ್ಯ ಜತೆ ಯಮಹಾ ಫೆಸಿನೋ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಲಕ್ಷ್ಮಿ ಸಿದ್ದಯ್ಯ ಕಾರು ಡಿಕ್ಕಿ ಹೊಡಿದಿದೆ. ಇಷ್ಟಾದ ಬಳಿಕ ನಟಿ ಲಕ್ಷ್ಮೀ ಸಿದ್ದಯ್ಯ ಅವರು ಕಿರಿಕ್ ಮಾಡಿ ಮಾಧುರಿ ಹಾಗೂ ಐಶ್ವರ್ಯ ಮೇಲೆ ಹಲ್ಲೆ ನಡೆಸಿದ್ದಾರೆ. ಲಕ್ಷ್ಮಿ ಹಾಗೂ ಅವರ ಸಹಚರ ಆನಂದ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದ್ದಾಗಿ ಯುವತಿಯರು ಹೇಳಿಕೊಂಡಿದ್ದಾರೆ.

ಹಲ್ಲೆ ನಡೆಸಿ ಮಾಧುರಿ ಮೊಬೈಲ್‌ವನ್ನು ಆನಂದ್ ಕುಮಾರ್ ಕಸಿದು ಕೊಂಡಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ ಐ ಆರ್ ಕೂಡ ದಾಖಲಾಗಿತ್ತು. ಆದರೆ 3 ತಿಂಗಳಾದರೂ ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಠಾಣೆಗೆ ಎಷ್ಟೇ ಅಲೆದಾರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Advertisement

Advertisement
Tags :
crimeindiaKARNATAKALatestNewsNewsKannadaSANDALWOODನಟಿ ಲಕ್ಷ್ಮೀಯುವತಿ
Advertisement
Next Article