ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತುಂಡು ತುಂಡಾಗಿ ಕೊಲೆಯಾದ ವೃದ್ಧೆ ಪ್ರಕರಣ: ಓರ್ವ ವಶಕ್ಕೆ

ನಗರದ ಕೆ.ಆರ್‌ ಪುರಂನಲ್ಲಿ ತಂಡು ತುಂಡಾಗಿ ಕೊಲೆಯಾದ ವೃದ್ಧೆ ಬಿಜೆಪಿ ಕಾರ್ಯಕರ್ತೆ ಎಂದು ಈಗಾಗಲೆ ಅಧಿಕಾರಿಗಳು ತಿಳಿಸಿದ್ದರು. ಮೃತ ಸುಶೀಲಮ್ಮ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಬೆಂಗಳೂರಿನಲ್ಲಿ ನೆಲಸಿದ್ದರು.
01:45 PM Feb 26, 2024 IST | Nisarga K
ತುಂಡು ತುಂಡಾಗಿ ಕೊಲೆಯಾದ ವೃದ್ಧೆ ಪ್ರಕರಣ: ಓರ್ವ ವಶಕ್ಕೆ

ಬೆಂಗಳೂರು: ನಗರದ ಕೆ.ಆರ್‌ ಪುರಂನಲ್ಲಿ ತಂಡು ತುಂಡಾಗಿ ಕೊಲೆಯಾದ ವೃದ್ಧೆ ಬಿಜೆಪಿ ಕಾರ್ಯಕರ್ತೆ ಎಂದು ಈಗಾಗಲೆ ಅಧಿಕಾರಿಗಳು ತಿಳಿಸಿದ್ದರು. ಮೃತ ಸುಶೀಲಮ್ಮ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಬೆಂಗಳೂರಿನಲ್ಲಿ ನೆಲಸಿದ್ದರು.

Advertisement

ತನ್ನ ಸಂಪೂರ್ಣ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು ಹಾಗೂ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇರುವುದಾಗಿ ತಿಳಿದು ಬಂದಿದೆ. ಆದರೆ ವೃದ್ಧೆ ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು.

ಸುಶೀಲಮ್ಮನ ಮಗ ಅವರಿಗೆ ಪ್ರತೀ ತಿಂಗಳು ಖರ್ಚಿಗೆಂದು ಹಣ ಕಳುಹಿಸುತ್ತಿದ್ದರು. ಆದರೆ ಕೆಲವೊಮ್ಮೆ ಸುಶೀಲಮ್ಮ ಮನೆಯಿಂದ ಹೊರ ಹೊರಟರೆ ಎರಡು ಮೂರು ದಿನಗಳ ನಂತರ ಹಿಂತಿರುಗುವುದು ಅವರ ಅಭ್ಯಾಸವಾಗಿತ್ತು.  ಹೀಗಾಗಿ ಮಕ್ಕಳು ಹಾಗೂ ಸಮೀಪದ ಮನೆಯವರು ಅವರ ಕಾಣೆಯ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈ ಕಾರಣ ವೃದ್ಧೆಯ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

Read more:

ತುಂಡು, ತುಂಡಾದ ವೃದ್ಧೆಯ ಮೃತದೇಹ ಡ್ರಮ್ ನಲ್ಲಿ ಪತ್ತೆ!

Advertisement
Tags :
Bengaluru policecrime newscriminal arrestLatetsNewsMurderedNewsKannada
Advertisement
Next Article